ಕ್ಷಣ ಕ್ಷಣವೂ ಕಾಡುತಿದೆ ನಿನ್ನ ನೆನಪು ಗೆಳೆಯ
ಕಲ್ಲಾಯಿತೇಕೆ ನಿನ್ನ ಹೂವಂತ ಹೃದಯ
ಅದೊಂದು ವಿಧಿಬರಹದ ಕೆಟ್ಟ ಸಮಯ
ನೀನಂದುಕೊಂಡೆ ನನ್ನಿಂದ ನಿನಗಾಯಿತು ಅನ್ಯಾಯ
ಆದರೇನು ಮಾಡಲಿ, ನಾನು ಕೂಡ ಆಗ ಅಸಹಾಯ
ನನ್ನ ಮಾನಸಿಗೂ ಆಯಿತು ಮಾಸದ ಗಾಯ
ದಯವಿಟ್ಟು ಹೇಳಬೇಡ ವಿದಾಯ
ಇಷ್ಟು ಬೇಡಿದರು ನನ್ನನ್ನು ಕ್ಷಮಿಸೆಯ?
ಕಾಡಿರುವೆ ಬಾ... ಸೇರು ನನ್ನನ್ನು ಇನಿಯ!!
Subscribe to:
Post Comments (Atom)
No comments:
Post a Comment