Thursday, September 6, 2007

ಕ್ಷಣ ಕ್ಷಣವೂ ಕಾಡುತಿದೆ ನಿನ್ನ ನೆನಪು ಗೆಳೆಯ
ಕಲ್ಲಾಯಿತೇಕೆ ನಿನ್ನ ಹೂವಂತ ಹೃದಯ
ಅದೊಂದು ವಿಧಿಬರಹದ ಕೆಟ್ಟ ಸಮಯ
ನೀನಂದುಕೊಂಡೆ ನನ್ನಿಂದ ನಿನಗಾಯಿತು ಅನ್ಯಾಯ
ಆದರೇನು ಮಾಡಲಿ, ನಾನು ಕೂಡ ಆಗ ಅಸಹಾಯ

ನನ್ನ ಮಾನಸಿಗೂ ಆಯಿತು ಮಾಸದ ಗಾಯ
ದಯವಿಟ್ಟು ಹೇಳಬೇಡ ವಿದಾಯ
ಇಷ್ಟು ಬೇಡಿದರು ನನ್ನನ್ನು ಕ್ಷಮಿಸೆಯ?
ಕಾಡಿರುವೆ ಬಾ... ಸೇರು ನನ್ನನ್ನು ಇನಿಯ!!

No comments: